ಕುಕ್ಕೆ ಸುಬ್ರಹ್ಮಣ್ಯ : ದೇವರ ನದಿ ಎಂದು ಕರೆಯಲ್ಪಡುವ ಪವಿತ್ರ ಕುಮಾರಧಾರ ನದಿಯ ಸ್ವಚ್ಛತಾ ಕಾರ್ಯ!

ಕುಕ್ಕೆ ಸುಬ್ರಹ್ಮಣ್ಯ : ದೇವರ ನದಿ ಎಂದು ಕರೆಯಲ್ಪಡುವ ಪವಿತ್ರ ಕುಮಾರಧಾರ ನದಿಯ ಸ್ವಚ್ಛತಾ ಕಾರ್ಯ!

April 29: ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ದರ್ಪಣ ತೀರ್ಥ, ಕನ್ನಡಿ ಹೊಳೆ ಮತ್ತು ಕುಮಾರಧಾರ ನದಿಯನ್ನು ಚಕ್ರವರ್ತಿಣ್ಣನ ಮುಂದಾಳತ್ವದಲ್ಲಿ Yuva Brigade ತಂಡದ ವತಿಯಿಂದ #ಕುಮಾರ_ಸಂಸ್ಕಾರ ಎಂಬ ಬ್ರಹತ್ ಸ್ವಚ್ಛತಾ ಕಾರ್ಯ ನಡೆಯಿತು.

ಸುಮಾರು 15-20 tractor ಲೋಡ್ ನಷ್ಟು ನದಿಗೆ ಎಸೆದ ಬಟ್ಟೆ, ಬಾಟಲಿ, ಪ್ಲಾಸ್ಟಿಕ್ ಹೀಗೆ ಎಲ್ಲಾ ಕಸ ತೆಗೆಯಲಾಯಿತು.

Latest News